Contents Provided by Kannada & Culture Dept. Haveri. | Best Viewed @ IE 1024 X 768
ಉದ್ಘಾಟನೆ
ಕಾರ್ಯಕ್ರಮಗಳು
ವಿವಿಧ ಸಮಿತಿಗಳು
ಕಲಾವಿದರು
ಇತರ ಚಟುವಟಿಕೆಗಳು
ಜಿಲ್ಲೆಯ ವೆಬ್ ಸೈಟ್

Designed & Developed By

National Informatics Center (NIC), HAVERI District. DIT, MoCIT, Government of India
Group Of Municipal IT Staffs Haveri & Savanur

ಶ್ರೀಮತಿ ರಾಧಾ ದೇಸಾಯಿ

ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಹಾಗೂ ಸುಗಮ ಸಂಗೀತ ಕಲಾವಿದೆ

ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಸುಗಮ ಸಂಗೀತದ ’ಬಿ’ ಗ್ರೇಡ್ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಗಾಯನದ’ಬಿ’ ಗ್ರೇಡ್ ಕಲಾವಿದೆ.

ಅನುಭವ :

ಬೆಂಗಳೂರು, ಹಾವೇರಿ, ಗದಗ, ಗಂಗಾವತಿ, ರಾಣೇಬೆನ್ನೂರು, ಹಮುನಾಬಾದ, ಮುದ್ದೇಬಿಹಾಳ ತಾವರೆಗೆರೆ, ಯಲ್ಲಾಪೂರ, ಸಿರಸಿ, ದಾವಣಗೆರೆ, ಹರಿಹರ ಮುಂತಾದ ಕರ್ನಾಟಕದ ಪ್ರದೇಶಗಳಲ್ಲದೆ ಗೋವಾದ ಪಣಜಿ ಮುಂತಾದ ಸ್ಥಳಗಳಲ್ಲಿ ಗಂಭೀರ ರಸಿಕರೆದುರು ಶಾಸ್ತ್ರೀಯ ಗಾಯನ ಪ್ರಸ್ತುತ ಪಡಿಸಿದ ಅನುಭವ.

ಸಂಗೀತ ಶಿಕ್ಷಕಿ:

ಧಾರವಾಡದ ಮಹಷಿ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಸಂಗೀತ ಶಾಲೆಯಲ್ಲಿ ೧೯೯೫ರಿಂದ ಶಸ್ತ್ರೀಯ ಗಾಯನ ಹಾಗೂ ಸುಗಮ ಸಂಗೀತದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಶ್ರೀಮತಿ ವೈಜಯಂತಿ ಕಾಶಿ




ವೈಜಯಂತಿ ಕಾಶಿಯವರು ರಂಗಭೂಮಿ ನಟಿ ಮತ್ತು ಪ್ರಖ್ಯಾತ ಕುಚಿಪುಡಿ ಹಾಗೂ ಭರತನಾಟ್ಯ ಎರಡರಲ್ಲೂ ಪಳಗಿದ ಅಪರೂಪದ ಕಲವಿದೆ ಇವರು ಕರ್ನಾಟಕ ನಾಟಕ ರತ್ನ ಪದ್ಮಭೂಷಣ ಡಾ: ಗುಬ್ಬಿ ವಿರಣ್ಣನವರ ಮಗಳು ನಮ್ಮ ದೇಶದಲ್ಲದೆ, ಯು,ಎಸ,ಎ , ಇಸ್ರೇಲ್, ಮಾಲ್ಟ, ತುನೇಶಿಯಾ ಇಜಿಪ್ಟ, ಯು.ಕೆ, ಜರ್ಮನ ಪ್ರಾನ್ಸ ಸ್ಪೇನ, ಮಲೇಶಿಯಾ, ಹಾಂಕಾಂಗ, ಸಿಂಗಪೂರ, ಆಪ್ರೀಕಾ, ದುಬೈ, ಇಟಲಿ, ಕೋರಿಯಾ ಹಾಗೂ ಅನೇಕ ದೇಶಗಳನ್ನು ಪರಪಾರಮನ್ಸಗಳನ್ನು ಪೇಪರ ಪ್ರಸೆಂಟೆಶನ ಹಾಗೂ ತರಬೇತಿಒಗಳನ್ನು ನೀಡಿ ತಮ್ಮ ಸಂಸ್ಕೃತಿಯನ್ನು ಪ್ರಸರಿಸಿದ್ದಾರೆ ಇವರು ನೃತ್ಯ ಗಾರ್ತಿ ಅಲ್ಲದೆ ಗುರು, ಕೋರಿಯಾ ಗ್ರಾಪರ, ಡ್ಯಾನ್ಸ, ಪೇರಪಿಸ್ಟ, ಸಂಶೋದನಾ ಗಾರ್ತಿ, ವೈವಸ್ಥಾಪಕಿ ಹಾಗೂ ನಟಿಯು ಹೌದು.

ಸಾಧನೆಗಳು:
  • ದಕ್ಷಿಣ ವಲಯದ ಸಾಂಸ್ಕೃತಿಕ ಕೇಂದ್ರಕ್ಕೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
  • ೧೯೮೮ ರಲ್ಲಿ ’ಆರ್ಯಭಟ್’ ಪ್ರಶಸ್ತಿ, ರೋಟರಿ ಕ್ಲಭ ವತಿಯಿಂದ ೧೯೯೯ ರಲ್ಲಿ ’ಮೋಖೆಶನಲ ಎಕ್ಸಲೇಶನ್’ ಪ್ರಶಸ್ತಿ, ೨೦೦೨ ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ’ಕಲಾಶ್ರೀ’ ಪ್ರಶಸ್ತಿ ಪಡೆದಿದ್ದಾರೆ.
  • ಅಸ್ತಿತ್ವ ಪ್ರಶಸ್ತಿ ೨೦೦೬

ಕುಮಾರಿ ಧಾನು ಆನೂರಶೆಟ್ರು

"ಬಸವ ನಿಲಯ" ಮೇಲಿನ ಪೇಟೆ ಹಾವೇರಿ
 

ತಂಡದ ವಿವರ: ಕುಮಾರಿ ಧಾನು ಆನೂರಶೆಟ್ರು ಹಾಗೂ ತಂಡದವರಿಂದ (ಹತ್ತು ವರ್ಷದ ಹೆಣ್ಣು ಮಕ್ಕಳ ತಂಡ)

ನೃತ್ಯ ಸಂಯೋಜಕರು: ಮನೋಜ ಎಸ್,ಅಗಡಿ "ಕುಣಿಯೋಣು ಬಾರ" ನೃತ್ಯ ರೂಪಕ ಕಾರ್ಯಕ್ರಮ.
ವಸ್ತ್ರ ವಿನ್ಯಾಸ: ಮಂಜುಳಾ ಪಾಟೀಲ್

ನೃತ್ಯದ ಗೀತೆ: "ನೋಡವಳಂದಾವ ಮೊಗ್ಗಿನ ಮಾಲೆ ಚಂದಾವ" ಜನಪದ ನೃತ್ಯ ರೂಪಕ.

ಡಾ|| ಮೃತ್ಯುಂಜಯ ಅಗಡಿ


ಉದ್ಯೋಗ: ಪ್ರವಾಚಕರು

ಸ್ನಾತಕೋತ್ತರ ಸಂಗೀತ ವಿಭಾಗ, ಕ.ವಿ.ವಿ ಧಾರವಾಡ.

ಸಂಗೀತದಲ್ಲಿ ಸಾಧನೆ:

ಆಕಾಶವಾಣಿಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಗಾಯಕರು ಮತ್ತು ಗಾಯಕರು ಮತ್ತು ಕಲಾವಿದರು.
ಗ್ವಾಲಿಯರ ಮತ್ತು ಜೈಪುರ್ ಅತ್ರೌಲಿ ಶೈಲಿಯ ಗಾಯಕರು.

ಶ್ರೀಮತಿ ಡಿ.ಸೀತಾ. ಛಪ್ಪರ

ಹಾವೇರಿ ಜಿಲ್ಲೇಯ ಹಾನಗಲ್ಲಿನವರಾದ ಶ್ರೀಮತಿ ಸೀತಾ ಛಪ್ಪರ ನೃತ್ಯ ಕಲಾವಿದೆ. ವಿದ್ವಾನ ಶ್ರೀ ನಿವಾಸ ಕುಲಕರ್ಣೀಯವರಲ್ಲಿ ಭರತನಾಟ್ಯ ತರಬೇತಿ ಪಡೆದಿರುವರು. ಅಭಿವ್ಯಕ್ತಿ ಕಲಾತಂಡದ ನಿರ್ದೇಶಕಿ, ಕಥೆಗಾರ್ತೀ ಹಾಗೂ ಕವಯತ್ರಿ ಕರ್ನಾಟಕದಾದ್ಯಂತ ಹಲವು ನಾಟಕ ಹಾಗೂ ನೃತ್ಯರೂಪಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿರುವರು. ರಂಗನಟಿ ಆಗಿರುವರು ಹಾವೇರಿ ಜಿಲ್ಲಾ ಉತ್ಸವ, ಧಾರವಾಡ ಉತ್ಸವಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿರುವವರು ಇವರು ಹರಿದಾಸರ ಸಾಹಿತ್ಯ ನೃತ್ಯರೂಪಕಗಳು ಖ್ಯಾತಿವೆತ್ತಿವೆ. ಹೊರರಾಜ್ಯಗಳಲ್ಲೂ ಇವರು ಪ್ರದರ್ಶನಗಳನ್ನು ನೀಡಿರುವರು ಉತ್ತಮ ನಿರ್ದೇಶಕಿ, ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಗಳನ್ನು ಪಡೆದಿರುವರು.

ಶ್ರೀ ಗುರುದತ್ತ ನಾಡಿಗೇರ

ಸಾಧನೆ:

  1. ೨೦೦೫-೦೬ ರಲ್ಲಿ ಜಿಲ್ಲಾ ಮಟ್ಟದ ಹಾಲ ವಾದ್ಯ ಸಂಗೀತ ಸ್ಪರ್ದೇಯಲ್ಲಿ ತಬಲಾ ಸೋಲೋದಲ್ಲಿ ಪ್ರಥಮ
  2. ೨೦೦೬-೦೭ ರಲ್ಲಿ ವಾದ್ಯ ಸಂಗೀತ ಕಿಶೋರ ಸ್ಪರ್ದೇಯಲ್ಲಿ ಜಿಲ್ಲೆಗೆ ದ್ವೀತಿಯ ವಿಭಾಗ ಮಟ್ಟದಲ್ಲಿ ತೃತಿಯ
  3. ವಿಶ್ವಕಲಾ ರತ್ನ ಪ್ರಶಸ್ತಿಯನ್ನು ಇವರಿಗೆ ನೀಡಿರುತ್ತಾರೆ
  4. ಕರ್ನಾಟಕ ಪ್ರೌಡಶಾಲಾ ಮಂಡಳಿಯಲ್ಲಿ ಹಿಂದುಸ್ಥಾನಿ ಸಂಗೀತದಲ್ಲಿ ಪ್ರಥಮ
  5. ವಾದ್ಯ ಸಂಗೀತ ಸ್ಪರ್ದೇಯಲ್ಲಿ ಪ್ರಥಮ ಸ್ಥಾನ.

ಶ್ರೀಮತಿ ಮಮತಾ ನಾಡಿಗೇರ

ಭರತನಾಟ್ಯ